ನಡೆದ ಘಟನೆ(ಕಥೆಯ ಮುನ್ನುಡಿ-4)

ಎಂಕನ ಜಾತ್ರೆ(ಕಥೆ) – ದಿ.29-3-2016ರಂದು ನೆನಪಾದ ಒಂದು ಘಟನೆಯ ಸುತ್ತ ಕಥೆ ಬರೆಯಲು ಕಾರಣವಾಯಿತು.
ಕಣ್ಣೆದುರಿಗೆ ನಡೆದ ಒಂದು ಹೆಣ್ಣಿನ ಗೋಳಿನ ಚಿತ್ರಣವಿದು. ನಮ್ಮನೆಯಲ್ಲಿ ನಾಲ್ಕು ವಷ೯ ಕೆಲಸ ಮಾಡಿದ ಹೆಂಗಸು. ದಿನಾ ಬಂದು ತನ್ನ ಗೋಳು ಹೇಳಿಕೊಳ್ಳುತ್ತಿದ್ದಳು. ಊರಿಗೆ ಹೋದವಳು ಸ್ವಲ್ಪ ವಷ೯ ಕಾಣಲಿಲ್ಲ.
ಈ ಕಥೆ ಇಲ್ಲಿಗೆ ಮುಗಿದಿಲ್ಲ. ಕಾಲ ಕೂಡಿ ಬಂದಾಗ ಮುಂದುವರೆಸುವ ಹಂಬಲ.
2-4-2016ಕ್ಕೆ ಬರೆದು ಮುಗಿಸಿದರೂ ಭಾಷೆಯ ಪರಿಶೀಲನೆಗೆ ಎರಡು ದಿನ ಬೇಕಾಯಿತು.
5-4-2016. 12.12pm

ಲೇಖಕರು: Sangeeta Kalmane

Ex (VRS) employee in co-op bank. Now leading retired life. ಬದುಕಿನ ಬಂಡಿಯಲ್ಲಿ ಊರೂರು ಅಲೆದು ಬೆಂಗಳೂರಿನಲ್ಲೀಗ ನನ್ನ ತಾಣ ಇನ್ನೂ ಮುಗಿದಿಲ್ಲ ಯಾನ. ಸಾಗಿದೆ ನಿಮ್ಮೊಂದಿಗೆ ಮನಸಿನ ಪ್ರಯಾಣ! ಬರಿಬೇಕು ಬರಿಬೇಕು ಬರಿಬೇಕು ಸದಾ ಏನಾದರೂ ಬರಿತಾನೇ ಇರಬೇಕು. ಎಲ್ಲಿಯವರೆಗೆ ಗೊತ್ತಿಲ್ಲ. ಬಹುಶಃ ಭಗವಂತ ಶಕ್ತಿ ಕೊಟ್ಟಿದ್ದೆ ಆದರೆ ಕೊನೆ ಉಸಿರಿರೊವರೆಗೂ ಬರಿತಾನೇ ಇರುತ್ತೇನೆ. ಯಾವ ಆಶಯದಿಂದಲ್ಲ. ಇದೇ ನನ್ನ ಉಸಿರು. ಬದುಕಿನಾಚೆಗೂ ನಿಮ್ಮೊಂದಿಗೆ ಬದುಕಲು ನನಗಿರೊ ಹಸಿವು. ಬರಹಗಳನ್ನು ಓದಿ, ತಪ್ಪುಗಳಿದ್ದರೆ ತಿಳಿಸಿ ಸರಿಪಡಿಸಿಕೊಂಡು ಮತ್ತಷ್ಟು ಬರೆಯುವೆ. ಈ ಇಳಿ ವಯಸ್ಸಿನ ಸಂಜೆಯ ಅಕ್ಷರಗಳ ಮೆರವಣಿಗೆಗೆ ಪ್ರೋತ್ಸಾಹ ಕೊಡುವ ಅಣಿ ಮುತ್ತುಗಳು ನೀವು!

ನಿಮ್ಮ ಟಿಪ್ಪಣಿ ಬರೆಯಿರಿ